PM Modi to campaign for 5 days in State from May 1
Elections 2018, News

PM Modi to campaign for 5 days in State from May 1

April 23, 2018

Bengaluru: Prime Minister Narendra Modi will kick off the May 12 Karnataka Assembly election campaign by addressing nearly 15 election rallies for five days in the State. He is likely to be in the State for five to six days and address two to three public rallies every day.

Even though the campaign calendar has not yet been finalised, the BJP State party leaders have already chalked out programmes in 14 districts in the State including Bengaluru.

Since Bengaluru Urban and Rural have 32 Assembly constituencies combined, the PM might address two big rallies there. Modi will begin to hit the campaign trail from May 1.

As he will be campaigning in the last leg of the elections, he is likely to create ‘Modi wave’ which is going to benefit the BJP for the May 12 elections, feel the   BJP leaders.

Tentative campaign programme: According to the tentative campaign tour programme of Modi, he will begin his campaigning from May 1 in Chamarajanagar, Udupi and Belagavi, on May 3 he will tour Kalaburagi, Ballari and Bengaluru.

Modi will visit Tumakuru, Shivamogga and Hubballi on May 5, on May 7 he will campaign in Raichur, Chitradurga, Kolar and on May 8 in Vijayapura, Mangaluru and Bengaluru, he will address public rallies.

It is said that there might be a few changes in the programme.

8 COMMENTS ON THIS POST To “PM Modi to campaign for 5 days in State from May 1”

  1. vishnu bhat says:

    and after that, go off flying once again – to visit some new countries in South America and Africa – after all, he has to visit all the world’s countries before he steps down as PM.

    • ಬೋರೆ ಗೌಡ says:

      ಯಾಕೆ ಸರ್? ಏನೊ ಅಲ್ಪ ಸ್ವಲ್ಪ ಒಳ್ಳೆ ಕೆಲಸ ಮಾಡ್ತಾ ಇದ್ದಾರೆ. ಮಾಡಲಿ ಬಿಡಿ. ಇರೊರಲ್ಲಿ ಇವರು ಪರವಾಗಿಲ್ಲ.

    • Prakash R says:

      Yes, Modi has developed a pseudo hardworking PM image! Since he has no family of his own, people don’t suspect him! Our people think that he is a very hard working person, but according to media, he spends most of his time in twitter, FB and other internet related activities! If he has worked hard, what is it that he has achieved so far as a PM? nothing. There is no significant development after he became PM. In fact, due to his foolish decision of note ban, lakhs of people have lost their jobs and came to streets.
      He is also an expensive PM, Media reports say that he eats mushrooms which are very costly, he wears costly dresses too. He keeps silent on important issues like Neerav Modi, Lalit Modi, Mallya scams in which they looted thousands of crores of money from our banks.He never holds press meets!

      • ಬೋರೆ ಗೌಡ says:

        ಸ್ವಾಮಿಗಳೇ ನಿಮ್ಮ ದೂರುಗಳು ಮಾಹಿತಿರಹಿತ ಗುಲ್ಲು ಆದಾರಿತ ದೂರಿನಂತಿದೆ. ಅವರು ಅಣಬೆ ತಿಂತಾರಂತೆ ಅನ್ನುವುದು ಆದಾರ ರಹಿತ ದೂರಷ್ಟೆ. ದೇಶದ ಅಭಿವೃದ್ಧಿ ಪ್ರಮಾಣವನ್ನು ನೋಡಿ, ನಂತರ ಮಾತನಾಡಿ. ಅದಲ್ಲದೆ ನಮ್ಮ ದೇಶ 70 ವರ್ಷಗಳಷ್ಟು ಕಾಲ ದುರಾಡಳಿತ ಮತ್ತು ಮಾನಬಂಗಕ್ಕೆ ಒಳಗಾಗಿದೆ. ಸುಧಾರಿಸಿಕೊಳ್ಳಲು ಸಮಯ ಬೇಕು.
        ಇವರೇ ಅಥವಾ ಈ ಪಕ್ಷವೇ ಎಂದೆಂದಿಗೂ ದೇಶವನ್ನು ಆಳಬೇಕು ಅಂತ ನಾನು ಹೇಳುತ್ತಿಲ್ಲ. ಕಡೆಗೆ ಎಲ್ಲಾ ರಾಜಕಾರಿಣಿಗಳೂ ಒಂದಲ್ಲಾ ಒಂದು ತರಹದಲ್ಲಿ ಸ್ವಸೇವೆ ಮಾಡಿಕೊಳ್ಳುತ್ತಾರೆ. ಆದರೆ ನಾವು ಕಾಂಗೈಗೆ ಬಹಳಾ ದಿನ ಅಧಿಕಾರ ಕೊಟ್ಟು ದೇಶಕ್ಕೆ ಹಾನಿಯಾಗಿದೆ.

  2. vishnu bhat re neevu rasteyalli pakoda maaruvudakke sari anisutte.

  3. vilas says:

    Not to worry congress presidents speeches dialogue comments will tremendously assist for the victory of BJP in Karnatak

  4. Raghu says:

    “ಮೋದಿಜೀಯನ್ನ ನಾನು ಗೆಲ್ಲಿಸಿಯೇ ತೀರುತ್ತೇನೆ, ಅವರು ಸೋತರೆ ಏನೆಲ್ಲಾ ಆಗುತ್ತೆ ಗೊತ್ತಾ” ಎಂದು
    ಶ್ರೇಯಾ, ಕಲಬುರಗಿಯಿಂದ ಒಂದು‌
    ಅಂಕಣ

    * ಪ್ರಧಾನಿ ಮೋದಿ ಬೆಲೆಯೇರಿಕೆ ನಿಯಂತ್ರಿಸಿಲ್ಲ, ನಾವು ಮೋದಿಗೆ ಮತ ಹಾಕಲ್ಲ,

    * ವ್ಯಾಪಾರ ವಹಿವಾಟು ನಡೆಸುವವರಿಗೆ ತೊಂದರೆಯಾಗಿದೆ, ನಾವು ಮೋದಿಗೆ ಮತ ಹಾಕಲ್ಲ,

    * GST ತೆರಿಗೆ ಕಟ್ಟೋಕೆ ಕಷ್ಟವಾಗ್ತಿದೆ, ನಾವು ಮೋದಿಗೆ ಮತ ಹಾಕಲ್ಲ,

    * ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆ ಮಾಡಲಿಲ್ಲ, ನಾವು ಮೋದಿಗೆ ಮತ ಹಾಕಲ್ಲ

    * ಮೀಸಲಾತಿಯನ್ನ ತೆಗೆದು ಹಾಕಲಿಲ್ಲ, ನಾವು ಮೋದಿಗೆ ಮತ ಹಾಕಲ್ಲ

    * ರಾಮಮಂದಿರ ಕಟ್ಟಲಿಲ್ಲ, ನಾವು ಮೋದಿಗೆ ಮತ ಹಾಕಲ್ಲ,

    * ನಮ್ಮ ಬ್ಯಾಂಕ್ ಅಕೌಂಟಿಗೆ 15 ಲಕ್ಷ ಹಾಕಲಿಲ್ಲ, ನಾವು ಮೋದಿಗೆ ಮತ ಹಾಕಲ್ಲ,

    * ಅಚ್ಛೇ ದಿನ್ ಬರುತ್ತೆ ಅಂತ ಮೋದಿ ಹೇಳಿದ್ದರು, ಆ ಅಚ್ಛೆ ದಿನಗಳು ಬರಲಿಲ್ಲ, ನಾವು ಮೋದಿಗೆ ಮತ ಹಾಕಲ್ಲ

    * ನೋಟು ಅಮಾನ್ಯೀಕರಣ ಮಾಡಿ ಜನ ಸಾಯೋ ಹಾಗೆ ಮಾಡಿದ ಮೋದಿ, ನಾವು ಮೋದಿಗೆ ಮತ ಹಾಕಲ್ಲ

    ಮತ್ತೊಂದು ಮಗದೊಂದು ಬ್ಲಾ ಬ್ಲಾ ಬ್ಲಾ

    ಇವುಗಳ ಕಾರಣಕ್ಕೇ ಮುಂದಿನ ಚುನಾವಣೆಯಲ್ಲಿ ನಾವು ಮೋದಿಗೆ ಮತ ಹಾಕಲ್ಲ, ಮೋದಿಯ ದುಕಾನ್ ಬಂದ್ ಮಾಡಿಬಿಡ್ತೀವಿ, ಮೋದಿಯನ್ನ ಶತಾಯಗತಾಯವಾಗಿ ಸೋಲಿಸಿಯೇ ಬಿಡ್ತೀವಿ etc etc…

    ಬಂಧುಗಳೇ, ಮೋದಿಯ ದುಕಾನ್ ಬಂದ್ ಮಾಡೀವ್ರಂತೆ, ನಿಮಗೊಂದು ವಿಷಯ ಹೇಳ್ತೀನಿ ಕೇಳಿ

    ಸದ್ಯ ಮೋದಿಜೀಗೆ 67 ವಯಸ್ಸು, ಅವರ ಹಿಂದೆ ಮುಂದೆ ಯಾರೂ ಇಲ್ಲ, ಮಕ್ಕಳಿಲ್ಲ ಮರಿಯಿಲ್ಲ. ಅವರು ಏನು ಪಡೆದುಕೊಳ್ಳಬೇಕಾಗಿತ್ತೋ ಅದನ್ನ ಸಾಧಿಸಿಬಿಟ್ಟರು. ಒಂದು ವೇಳೆ ನೀವೀಗ ಮೋದಿಜೀಗೆ ಮತ ಹಾಕದಿದ್ದರೂ ಅವರನ್ನ “ಮಾಜಿ ಪ್ರಧಾನಿ” ಯೆಂಬ ಪಟ್ಟ ಸಿಕ್ಕೇ ಸಿಗುತ್ತೆ.

    ಆಜೀವನ ಪರ್ಯಂತ ದೆಹಲಿಯಲ್ಲಿ ಮನೆ, ಓಡಾಡಲು ಕಾರು, ವಿಶೇಷ ಸುರಕ್ಷಾ ಕಮಾಂಡೋಗಳು, ಆಫೀಸ್ ಎಲ್ಲವೂ ಸಿಕ್ಕೇ ಸಿಗುತ್ತೆ. ಹತ್ತು ಹದಿನೈದು ವರ್ಷಗಳ ಕಾಲ ಆರಾಮಾಗಿ ಜೀವನ ನಡೆಸಿಬಿಡುತ್ತಾರೆ.

    ಆದರೆ ಆಗ ನೀವೇನ್ ಮಾಡ್ತೀರ?

    ಮುಂದೆ ಕಾಂಗ್ರೆಸ್
    ಲಾಲು + ಮುಲಾಯಂ + ಮಾಯಾವತಿ + ಮಮತಾ + ಕೇಜ್ರೀವಾಲ್ + ಪಪ್ಪು ಗಳೆಲ್ಲಾ ಸೇರಿ

    * ಈ ದೇಶವನ್ನ ಇಸ್ಲಾಮೀಕರಣವೋ ಅಥವ ಕ್ರಿಶ್ಚಿಯನ್ನೀಕರಣಗೊಳಿಸಲು ಬೇಡಿಕೆಯಿಡ್ತಾರೆ

    * ರೋಹಿಂಗ್ಯಾ ಮುಸಲ್ಮಾನರನ್ನ ದೇಶದಲ್ಲಿ ಅತಿಥಿಗಳ ಹಾಗೆ ನೋಡ್ಕೋತಾರೆ

    * ದೇಶವನ್ನ ಕೊಳ್ಳೆ ಹೊಡೆದು ದೇಶವಾಸಿಗಳ ಮೇಲೆ ಸಾಲದ ಹೊರೆಯೇ ಹೊರಿಸಿಬಿಡ್ತಾರೆ

    * ಮತ್ತೆ ಕಲ್ಲಿದ್ದಲು ಹಗರಣಗಳ ರೀತಿಯಲ್ಲಿ ಲೂಟಿ ಆರಂಭವಾಗಿ ಲಕ್ಷಾಂತರ ಕೋಟಿ ಹಗರಣಗಳು ಶುರುವಾಗಿಬಿಡ್ತಾವೆ

    * ‘ಕೇಸರಿ ಭಯೋತ್ಪಾದನೆ’, ‘ಹಿಂದುಗಳು ಭಯೋತ್ಪಾದಕರು’ ಎಂಬ ಹಣೆಪಟ್ಟಿ ಹಿಂದುಗಳ ತಲೆಗೆ ಕಟ್ತಾರೆ

    * ಉಗ್ರಗಾಮಿಗಳು, ಭಯೋತ್ಪಾದಕರು ಸರ್ಕಾರದ ಅತಿಥಿಗಳಾಗಿಬಿಡ್ತಾರೆ

    * ಹಿಂದುಗಳು ಸುನ್ನತ್ ಮಾಡಿಸಿಕೊಂಡು, ತಲೆಗೆ ಜಾಲಿ ಟೋಪಿ ಹಾಕಿಕೊಂಡು, ಹಿಂದೂ ಹೆಣ್ಮಕ್ಕಳು ಬುರ್ಖಾ ಹಾಕಿಕೊಂಡು ತಮ್ಮ ಧರ್ಮ ಮರೀಬೇಕಾಗುತ್ತೆ

    * ದೇಶದಲ್ಲಿ ಮುಸಲ್ಮಾನರಿಗೆ ತಮಗಿಷ್ಟದಂತೆ ಬೇಕಾದಷ್ಟು ಮೀಸಲಾತಿ ಕೊಟ್ಟು ಅವರನ್ನ ಅವರಿಷ್ಟದಂತೆ ಏನು ಬೇಕಾದರೂ ಮಾಡಿ ನಾವು ನಿಮ್ಮ ಜೊತೆಗಿದ್ದೀವಿ ಅಂತ ಹೇಳ್ತಾರೆ

    * ಲವ್ ಜಿಹಾದ್ ಗೆ ಸರ್ಕಾರದವತಿಯಿಂಲೇ ಭರಪೂರ ಬೆಂಬಲ ಸಿಕ್ಕು ಸರ್ಟಿಫಿಕೇಟ್ ಮೂಲಕ ಮಾನ್ಯತೆ ಸಿಕ್ಕು ಬಿಡತ್ತೆ

    * ಈಗಿನ ಬೆಲೆಯೇರಿಕೆ ಹತ್ತು ಪಟ್ಟು ಹೆಚ್ಚಾಗಿಬಿಡುತ್ತೆ,

    * ಪಪ್ಪು ದೇಶವನ್ನೆಲ್ಲಾ ಲೂಟಿ ಹೊಡೆಯುತ್ತ ಆರಾಮಾಗಿ ಯೂರೋಪ್ ಟ್ರಿಪ್ ಮಾಡ್ತಿರ್ತಾನೆ,

    * ಸೈನಿಕರು ಒಂದು ಗುಂಡು ಹಾರಿಸೋಕೂ ಸರ್ಕಾರದ ಆದೇಶಕ್ಕಾಗಿ ಕಾಯುತ್ತ ಸಾಯ್ತಾರೆ,

    * ಪಾಕಿಸ್ತಾನ, ಚೀನಾ ಭಾರತದ ತಲೆಯೇರಿ ಕೂತುಬಿಡುತ್ತಾರೆ

    ಪ್ರಧಾನಿ ಮೋದಿಜೀಯ ಮೇಲೆ ಒಂದೇ ಒಂದು ಭ್ರಷ್ಟಾಚಾರದ ಆರೋಪವಿಲ್ಲ ಯಾಕೆ?

    ದೇಶವನ್ನ ಉಳಿಸೋಕೆ ನಾನು ನನ್ನ ಕೈಲಾದ ಪ್ರಯತ್ನ ಪಟ್ಟೆ ಆದರೆ ದೇಶದ ಜನತೆ ನನಗೆ ಬೆಂಬಲಿಸಲಿಲ್ಲ ಅಂತ ಮೋದಿಜೀ ಕೊರಗುತ್ತ ತಮ್ಮ ಜೀವನ ಕಳೆದುಬಿಡ್ತಾರೆ

    ಆದರೆ ನೀವು ಮಾತ್ರ ದಿನಾ ಸತ್ತು ಬದುಕಬೇಕಾಗುತ್ತೆ, ನಿಮ್ಮ ಕೊನೆ ಉಸಿರು ಹೇಗಿರುತ್ತೆ ಅನ್ನೋದು ನಿಮಗೆ ಪ್ರತಿ ದಿನ ಪ್ರತಿ ಕ್ಷಣ ಅರಿವಾಗುತ್ತಲೇ ಇರುತ್ತೆ.

    * ನಿಮ್ಮ‌ ಮಕ್ಕಳಿಗಾಗಿ ಎಂತಹ ರಾಷ್ಟ್ರವನ್ನ ನೋಡೋಕೆ ಬಿಟ್ಟು ಹೋಗ್ತೀರ? ಸ್ವಲ್ಪ ಯೋಚಿಸಿ ಮೋದಿಜೀಯ ಬಗ್ಗೆ ನಿರ್ಣಯ ತಗೊಳ್ಳಿ.

    ಮೋದಿಜೀಯ ಪ್ರಾಮಾಣಿಕತೆಯನ್ನ ಪ್ರಶ್ನಿಸುವವರೇ ಮೋದಿ ಈ ದೇಶಕ್ಕಾಗಿ‌ ನಾಲ್ಕು ವರ್ಷಗಳಲ್ಲಿ ಏನೇನು ಮಾಡಿದ್ದಾರಂತ ತಿಳಿದುಕೊಳ್ಳಲು ಬಯಸುವಿರಾ?

    * ಒಂದು ಲಕ್ಷ ಕೋಟಿ ರೂಪಾಯಿಯ ಪೆಟ್ರೋಲನ್ನ ಗಳಿಸಿ ಅದರಲ್ಲಿ ಭಾರತದ ಮೇಲೆ ಇರಾನ್ ಸಾಲವಿದ್ದ 46 ಸಾವಿರ ಕೋಟಿ ರೂ.ಗಳ ಸಾಲವನ್ನು ಮೋದಿ ತೀರಿಸಿದ್ದಾರೆ.

    * ಉಳಿದ 54 ಸಾವಿರ ಕೋಟಿಯ ಹಣವನ್ನ ರಫೇಲ್ ಜೆಟ್ ಪ್ಲೇನ್ ಗಳನ್ನ ಖರೀದಿಸಿ ಭಾರತೀಯ ಸೇನೆಯನ್ನ ಸದೃಢಗೊಳಿಸಿದ್ದಾರೆ.

    * ಸೋನಿಯಾ ತನ್ನಳಿಯನಿಗೆ ತಿನ್ನೋಕೆ ನೀಡಿದ್ದ ಸಾವಿರಾರು ಕೋಟಿಯಂತೆ ಮೋದಿ ತಮ್ಮ ಸಂಬಂಧಿಕರಿಗೆ ನೀಡಿದ್ದಾರಾ?

    * ತಮ್ಮ ಸಂಬಂಧಿಕರು, ಸಂಬಂಧಿಕರ್ ಯಾಕೆ ಸ್ವತಃ ತನ್ನ ತಾಯಿಯನ್ನ ಸೋನಿಯಾಳಂತೆ ಅಮೇರಿಕಾದಲ್ಲಿ ಚಿಕಿತ್ಸೆ ಕೊಡಿಸಿದ್ದಾರಾ?

    * ಸ್ವಿಸ್ ಬ್ಯಾಂಕ್ ನಲ್ಲಿ ಭ್ರಷ್ಟ ರಾಜಕಾರಣಿಗಳಂತೆ ಅಕೌಂಟ್ ಓಪನ್ ಮಾಡಿಸಿದ್ದಾರಾ?

    * ದಿಗ್ವಿಜಯ್ ಸಿಂಗ್, ಅಹಮದ್ ಪಟೇಲ್, ಗುಲಾಂ ನಬಿಯಂತಹ ದೇಶದ್ರೋಹಿಗಳನ್ನ ತಮ್ಮ ಸುತ್ತ ಇಟ್ಟುಕೊಂಡಿದ್ದಾರಾ? ಅದೂ ಇಲ್ಲ

    * ಇಲ್ಲೀವರೆಗೂ ಒಂದು ರೂಪಾಯಿಯ ಹಗರಣ ಮೋದಿ ಸರ್ಕಾರದಲ್ಲಿ ಕೇಳಿ ಬಂದಿಲ್ಲ

    ಆದರೆ ನಿಮಗೆ ಇವೆಲ್ಲಾ ಹೇಳಿಯಾದರೂ ಏನು ಪ್ರಯೋಜನ? ನಿಮಗೆ ಇವೆಲ್ಲಾ ಬೇಕಾಗೇ ಇಲ್ಲವಲ್ಲ. ನಿಮಗೇನಿದ್ದರೂ ಎಲ್ಲವೂ ಕೂತಲ್ಲೆ ಪುಕ್ಕಟೆಯಾಗಿ ಬರಬೇಕಷ್ಟೇ

    * ಮೋದಿ ಸರ್ಕಾರ ನಿಮ್ಮ ಅಕೌಂಟಿಗೆ 15 ಲಕ್ಷ ಹಾಕಬೇಕು ಆಗ ಮಾತ್ರ ಮೋದಿ ಸರ್ಕಾರಕ್ಕೆ ಮತ ಹಾಕ್ತೀರ,

    * ನೀವು ಮಾಡಿಕೊಂಡಿರುವ ಪರ್ಸನಲ್ ಸಾಲಗಳನ್ನೂ ಮೋದಿ ಮನ್ನಾ ಮಾಡಬೇಕು ಆಗ ಮಾತ್ರ ನೀವು ಮೋದಿಗೆ ಮತ ಹಾಕ್ತೀರ

    * ಮೋದಿ ಸರ್ಕಾರ ಎಲ್ಲರಿಗೂ ಸರ್ಕಾರಿ ಕೆಲಸ ಕೊಡಿಸಬೇಕು ಆಗ ಮಾತ್ರ ನೀವು ಮೋದಿಗೆ ಮತ ಹಾಕ್ತೀರ

    * ಮೋದಿ ಸರ್ಕಾರ ಉಚಿತ ಊಟ, ಉಚಿತ ಟ್ರಿಪ್, ಉಚಿತ ಶಿಕ್ಷಣ, ಉಚಿತ ಮನೆಗಳನ್ನ ಕೊಟ್ಟರೆ ಮಾತ್ರ ಮೋದಿಗೆ ನಿಮ್ಮ ಮತ ಹಾಕ್ತೀರ

    * ಮನೆಯಲ್ಲಿರೋ ಎಲ್ಲ ಸದಸ್ಯರಿಗೂ ಕೂತಲ್ಲೇ ಪೆನ್ಶನ್ ನೀಡಿ, ಆರಾಮಾಗಿ ಮನೇಲಿ ಕೂತು ಸರ್ಕಾರಿ ಕೆಲಸ ಮಾಡದೆ ಸಂಬಳ ಎಣಿಸಿ ಅಂದಾಗ ಮಾತ್ರ ಮೋದಿಗೆ ನಿಮ್ಮ ಮತ ಹಾಕ್ತೀರ

    ಹೌದಲ್ವ? ಇಂಥ ಕೆಲಸ ಮೋದಿಜೀ ಮಾಡಿದರೆ ಮಾತ್ರ ನಿಮ್ಮ ಮತ ಮೋದಿಗೆ ಹಾಕ್ತೀರಲ್ವ?

    ಆದರೆ ನಮಗೆ ಪ್ರಧಾನಿ ಮೋದಿ ಮಾಡಿತ್ತಿರುವ ಕೆಲಸಗಳ ಬಗ್ಗೆ ಹೆಮ್ಮೆಯಿದೆ, ಅದೇ ಕಾರಣಕ್ಕಲ್ಲವೇ ಭಾರತ ವಿಶ್ವದ ಸರ್ವಶ್ರೇಷ್ಟ ಎರಡನೇ ರಾಷ್ಟ್ರವಂತ ಮೂಡೀಸ್ ರೇಟಿಂಗ್ ನಲ್ಲಿ BAA2 ಸ್ಥಾನ ಗಳಿಸಿದ್ದು!!

    ಇಂತಹ ನಿಸ್ವಾರ್ಥ ಪ್ರಧಾನಿಗೆ ನಮ್ಮಿಂದ ಬೆಂಬಲವಿದೆ, ನೀವು ಏನು‌ ಮಾಡ್ತೀರ ಅನ್ನೋದು ಇನ್ನು ನಿಮಗೆ‌ ಬಿಟ್ಟಿದ್ದು!!!

    ✒ಶ್ರೇಯಾ, ಕಲಬುರಗಿ

ABOUT

Mysuru’s favorite and largest circulated English evening daily has kept the citizens of Mysuru informed and entertained since 1978. Over the past 45 years, Star of Mysore has been the newspaper that Mysureans reach for every evening to know about the happenings in Mysuru city. The newspaper has feature rich articles and dedicated pages targeted at readers across the demographic spectrum of Mysuru city. With a readership of over 2,50,000 Star of Mysore has been the best connection between it’s readers and their leaders; between advertisers and customers; between Mysuru and Mysureans.

CONTACT

Academy News Papers Private Limited, Publishers, Star of Mysore & Mysuru Mithra, 15-C, Industrial ‘A’ Layout, Bannimantap, Mysuru-570015. Phone no. – 0821 249 6520

To advertise on Star of Mysore, email us at

Online Edition: [email protected]
Print Editon: [email protected]
For News/Press Release: [email protected]